ಚಿತ್ರ: ಎ.ಕೆ. 47 (1999)
ಸಾಹಿತ್ಯ-ಸಂಗೀತ: ನಾದಬ್ರಹ್ಮ ಹಂಸಲೇಖ
ಗಾಯನ: ಡಾII ಕೆ. ಜೆ. ಯೇಸುದಾಸ್
ನಾನು ಕನ್ನಡದ ಕಂದ
ಬಂದೇ ಶಾಂತಿಯ ಮಣ್ಣಿಂದ
ನಾನು ಕನ್ನಡದ ಕಂದ
ಬಂದೇ ಶಾಂತಿಯ ಮಣ್ಣಿಂದ
ನಮ್ಮಮ್ಮ ಕನ್ನಡತಿ
ಅವಳಮ್ಮ ಜಯಭಾರತಿ
ಏಕತೆಯೇ ನಮ್ಮುಸಿರು
ಸಹಬಾಳ್ವೆ ನಮ್ಮ ಒಡಲು
ನಿನ್ನ ಎದೆಯಾಳದ ಈ ಪಲ್ಲವಿ ಬಿಡೆನು
ಭಾವದ ಎದೆತಾಳ ಶೃತಿ ತಪ್ಪಲು ಬಿಡೆನು
ಎದೆ ಹಾಲುಂಟು ಎದೆ ಇರಿದವರ
ಕ್ಷಮಿಸುವುದುಂಟೇ, ಬೆಳೆಸುವುದುಂಟೇ
ಬೇರಿಗೆ ಮದ್ದು ಹಾಕದೇ ಇದ್ರೆ
ನೆರಳಿನ ಮರವು ಉಳಿಯುವುದುಂಟೇ.. ಅಮ್ಮ..
ನಾನು ಕನ್ನಡದ ಕಂದ
ಬಂದೇ ಶಾಂತಿಯ ಮಣ್ಣಿಂದ
ನಮ್ಮಮ್ಮ ಕನ್ನಡತಿ
ಅವಳಮ್ಮ ಜಯಭಾರತಿ
ಏಕತೆಯೇ ನಮ್ಮುಸಿರು
ಸಹಬಾಳ್ವೆ ನಮ್ಮ ಒಡಲು
ನಿನ್ನ ಎದೆಯಾಳದ ಈ ಪಲ್ಲವಿ ಬಿಡೆನು
ಭಾವದ ಎದೆತಾಳ ಶೃತಿ ತಪ್ಪಲು ಬಿಡೆನು
ಜಾತಿಗಳಿಲ್ಲ, ವರ್ಣಗಳಿಲ್ಲ
ಪ್ರೀತಿ ಪತಾಕೆ ಜಯ ಹೇ ನಿನಗೆ
ಶಾಂತಿಯ ಧ್ವಜವೇ ಕೀರ್ತಿಯ ಭುಜವೇ
ಧರ್ಮದ ಚಕ್ರ ವಂದನೆ ನಿನಗೆ.. ಅಮ್ಮ..
ನಾನು ಕನ್ನಡದ ಕಂದ
ಬಂದೇ ಶಾಂತಿಯ ಮಣ್ಣಿಂದ
ನಮ್ಮಮ್ಮ ಕನ್ನಡತಿ
ಅವಳಮ್ಮ ಜಯಭಾರತಿ
ಏಕತೆಯೇ ನಮ್ಮುಸಿರು
ಸಹಬಾಳ್ವೆ ನಮ್ಮ ಒಡಲು
ನಿನ್ನ ಎದೆಯಾಳದ ಈ ಪಲ್ಲವಿ ಬಿಡೆನು
ಭಾವದ ಎದೆತಾಳ ಶೃತಿ ತಪ್ಪಲು ಬಿಡೆನು
ಸಾಹಿತ್ಯ-ಸಂಗೀತ: ನಾದಬ್ರಹ್ಮ ಹಂಸಲೇಖ
ಗಾಯನ: ಡಾII ಕೆ. ಜೆ. ಯೇಸುದಾಸ್
ನಾನು ಕನ್ನಡದ ಕಂದ
ಬಂದೇ ಶಾಂತಿಯ ಮಣ್ಣಿಂದ
ನಾನು ಕನ್ನಡದ ಕಂದ
ಬಂದೇ ಶಾಂತಿಯ ಮಣ್ಣಿಂದ
ನಮ್ಮಮ್ಮ ಕನ್ನಡತಿ
ಅವಳಮ್ಮ ಜಯಭಾರತಿ
ಏಕತೆಯೇ ನಮ್ಮುಸಿರು
ಸಹಬಾಳ್ವೆ ನಮ್ಮ ಒಡಲು
ನಿನ್ನ ಎದೆಯಾಳದ ಈ ಪಲ್ಲವಿ ಬಿಡೆನು
ಭಾವದ ಎದೆತಾಳ ಶೃತಿ ತಪ್ಪಲು ಬಿಡೆನು
ಎದೆ ಹಾಲುಂಟು ಎದೆ ಇರಿದವರ
ಕ್ಷಮಿಸುವುದುಂಟೇ, ಬೆಳೆಸುವುದುಂಟೇ
ಬೇರಿಗೆ ಮದ್ದು ಹಾಕದೇ ಇದ್ರೆ
ನೆರಳಿನ ಮರವು ಉಳಿಯುವುದುಂಟೇ.. ಅಮ್ಮ..
ನಾನು ಕನ್ನಡದ ಕಂದ
ಬಂದೇ ಶಾಂತಿಯ ಮಣ್ಣಿಂದ
ನಮ್ಮಮ್ಮ ಕನ್ನಡತಿ
ಅವಳಮ್ಮ ಜಯಭಾರತಿ
ಏಕತೆಯೇ ನಮ್ಮುಸಿರು
ಸಹಬಾಳ್ವೆ ನಮ್ಮ ಒಡಲು
ನಿನ್ನ ಎದೆಯಾಳದ ಈ ಪಲ್ಲವಿ ಬಿಡೆನು
ಭಾವದ ಎದೆತಾಳ ಶೃತಿ ತಪ್ಪಲು ಬಿಡೆನು
ಜಾತಿಗಳಿಲ್ಲ, ವರ್ಣಗಳಿಲ್ಲ
ಪ್ರೀತಿ ಪತಾಕೆ ಜಯ ಹೇ ನಿನಗೆ
ಶಾಂತಿಯ ಧ್ವಜವೇ ಕೀರ್ತಿಯ ಭುಜವೇ
ಧರ್ಮದ ಚಕ್ರ ವಂದನೆ ನಿನಗೆ.. ಅಮ್ಮ..
ನಾನು ಕನ್ನಡದ ಕಂದ
ಬಂದೇ ಶಾಂತಿಯ ಮಣ್ಣಿಂದ
ನಮ್ಮಮ್ಮ ಕನ್ನಡತಿ
ಅವಳಮ್ಮ ಜಯಭಾರತಿ
ಏಕತೆಯೇ ನಮ್ಮುಸಿರು
ಸಹಬಾಳ್ವೆ ನಮ್ಮ ಒಡಲು
ನಿನ್ನ ಎದೆಯಾಳದ ಈ ಪಲ್ಲವಿ ಬಿಡೆನು
ಭಾವದ ಎದೆತಾಳ ಶೃತಿ ತಪ್ಪಲು ಬಿಡೆನು
No comments:
Post a Comment