ಚಿತ್ರ : ಬೇವು ಬೆಲ್ಲ
ಸಂಗೀತ -ಸಾಹಿತ್ಯ :ಹಂಸಲೇಖ
ಹಾಡಿದವರು :ರಾಜೇಶ್ ಕೃಷ್ಣ
ದೇವರಿಗೊಂದು ಕಾಗದ ಬರೆದು
ಭೂಮಿಗೆ ಕರಿಬೇಕು
ದೇವರಿಗೊಂದು ಕಾಗದ ಬರೆದು
ಭೂಮಿಗೆ ಕರಿಬೇಕು
ದೇವರು ಓದೋ ಭಾಷೆಯ ಕಲಿಸೋ
ತಾಯಿಯ ಪಡಿಬೇಕು,,,,,,,
ದೇವರಿಗೊಂದು ಕಾಗದ ಬರೆದು
ಭೂಮಿಗೆ ಕರಿಬೇಕು
ದೇವರೆ ನೀನು ಇರುವ ವಿಷಯ
ಭೂಮಿಗೆ ನೀನು ಬರದ ಕಥೆಯ
ಅಮ್ಮನು ನನಗೆ ಹೇಳಿದಳು
ಆದರೆ ಅರ್ಧ ಉಳಿಸಿದಳು
ಎಲ್ಲಿದೆಯೋ ನಿನ್ನೂರು
ದಾರಿಯ ಹೇಳೋರ್ಯಾರು
ಎಲ್ಲಿದೆಯೋ ನಿನ್ನ ಮನೆ
ಪತ್ತೆಯ ನೀಡುವರ್ಯಾರು
ದೇವರಿಗೊಂದು ಕಾಗದ ಬರೆದು
ಭೂಮಿಗೆ ಕರಿಬೇಕು
ದೇವರು ಓದೋ ಭಾಷೆಯ ಕಲಿಸೋ
ತಾಯಿಯ ಪಡಿಬೇಕು,,,,,,,
ದೇವರಿಗೊಂದು ಕಾಗದ ಬರೆದು
ಭೂಮಿಗೆ ಕರಿಬೇಕು
ಅಮ್ಮನಿಗೊಂದು ಸೊಸೆಯನು ತಂದು
ಪಾದವ ತೊಳೆದು ಪೂಜಿಸಲೆಂದು
ಒಬ್ಬಳ ನಾನು ಪ್ರೀತಿಸಿದೆ
ಸತ್ಯದ ಕಹಿಯ ಯೋಚಿಸದೆ
ಪ್ರೀತಿಸಿದ ಆ ಮಾಯೆ ಹೇಳಿಯೇ
ಹೋದಳು ಅಂದು
ಪೂಜಿಸುವ ಈ ತಾಯಿ ಹೇಳದೇ
ಹೋದಳು ಇಂದು,,
ದೇವರಿಗೊಂದು ಕಾಗದ ಬರೆದು
ಭೂಮಿಗೆ ಕರಿಬೇಕು
ದೇವರು ಓದೋ ಭಾಷೆಯ ಕಲಿಸೋ
ತಾಯಿಯ ಪಡಿಬೇಕು,,,,,,,
ದೇವರಿಗೊಂದು ಕಾಗದ ಬರೆದು
ಭೂಮಿಗೆ ಕರಿಬೇಕು
ಕೊಡುಗೆ: ಆಂಜನೇಯ ತುಮ್ಮಿನಕಟ್ಟೆ
ಸಂಗೀತ -ಸಾಹಿತ್ಯ :ಹಂಸಲೇಖ
ಹಾಡಿದವರು :ರಾಜೇಶ್ ಕೃಷ್ಣ
ದೇವರಿಗೊಂದು ಕಾಗದ ಬರೆದು
ಭೂಮಿಗೆ ಕರಿಬೇಕು
ದೇವರಿಗೊಂದು ಕಾಗದ ಬರೆದು
ಭೂಮಿಗೆ ಕರಿಬೇಕು
ದೇವರು ಓದೋ ಭಾಷೆಯ ಕಲಿಸೋ
ತಾಯಿಯ ಪಡಿಬೇಕು,,,,,,,
ದೇವರಿಗೊಂದು ಕಾಗದ ಬರೆದು
ಭೂಮಿಗೆ ಕರಿಬೇಕು
ದೇವರೆ ನೀನು ಇರುವ ವಿಷಯ
ಭೂಮಿಗೆ ನೀನು ಬರದ ಕಥೆಯ
ಅಮ್ಮನು ನನಗೆ ಹೇಳಿದಳು
ಆದರೆ ಅರ್ಧ ಉಳಿಸಿದಳು
ಎಲ್ಲಿದೆಯೋ ನಿನ್ನೂರು
ದಾರಿಯ ಹೇಳೋರ್ಯಾರು
ಎಲ್ಲಿದೆಯೋ ನಿನ್ನ ಮನೆ
ಪತ್ತೆಯ ನೀಡುವರ್ಯಾರು
ದೇವರಿಗೊಂದು ಕಾಗದ ಬರೆದು
ಭೂಮಿಗೆ ಕರಿಬೇಕು
ದೇವರು ಓದೋ ಭಾಷೆಯ ಕಲಿಸೋ
ತಾಯಿಯ ಪಡಿಬೇಕು,,,,,,,
ದೇವರಿಗೊಂದು ಕಾಗದ ಬರೆದು
ಭೂಮಿಗೆ ಕರಿಬೇಕು
ಅಮ್ಮನಿಗೊಂದು ಸೊಸೆಯನು ತಂದು
ಪಾದವ ತೊಳೆದು ಪೂಜಿಸಲೆಂದು
ಒಬ್ಬಳ ನಾನು ಪ್ರೀತಿಸಿದೆ
ಸತ್ಯದ ಕಹಿಯ ಯೋಚಿಸದೆ
ಪ್ರೀತಿಸಿದ ಆ ಮಾಯೆ ಹೇಳಿಯೇ
ಹೋದಳು ಅಂದು
ಪೂಜಿಸುವ ಈ ತಾಯಿ ಹೇಳದೇ
ಹೋದಳು ಇಂದು,,
ದೇವರಿಗೊಂದು ಕಾಗದ ಬರೆದು
ಭೂಮಿಗೆ ಕರಿಬೇಕು
ದೇವರು ಓದೋ ಭಾಷೆಯ ಕಲಿಸೋ
ತಾಯಿಯ ಪಡಿಬೇಕು,,,,,,,
ದೇವರಿಗೊಂದು ಕಾಗದ ಬರೆದು
ಭೂಮಿಗೆ ಕರಿಬೇಕು
ಕೊಡುಗೆ: ಆಂಜನೇಯ ತುಮ್ಮಿನಕಟ್ಟೆ
No comments:
Post a Comment