ಚಿತ್ರ: ಲಾಕಪ್ ಡೆತ್(1994)
ಸಾಹಿತ್ಯ-ಸಂಗೀತ: ನಾದಬ್ರಹ್ಮ ಹಂಸಲೇಖ
ಗಾಯಕರು: ಎಸ್. ಪಿ. ಬಿ
ಜನುಮ ನಮಗಿರುವುದು ಒಂದೇ ಜನುಮ
ಈ ಜನುಮದಲಿರಲಿ ಧರ್ಮ
ಉಳಿಸು ಧರ್ಮ...
ಅಳಿಸು ಅಧರ್ಮ...
ಗೆಲುವು ಸೋಲು ನಿನದೇ ಕೊನೆ ತೀರ್ಮಾನ
ಪ್ರಭು ನೀನೆ.. ಪ್ರಜೆ ನೀನೆ..
ಬೂಟು ತೊಟ್ಟ ಭೂತಗಳ ಆಚೆ ಅಟ್ಟಬೇಕು
ಹಾಳು ಬಿದ್ದ ಬೇಲಿಗಳನು ಕೀಳಬೇಕು
ಧೀನರನ್ನು ಮುಟ್ಟದಂತ ಕೋಟೆ ಕಟ್ಟಬೇಕು
ಕೋಟಿಯಡಿ ಭಕ್ಷಕರನು ಮುಚ್ಚಬೇಕು
ನಾವು ಕೇಳದೇ ನ್ಯಾಯ ದಕ್ಕದು
ನಾವು ಕಾಯದೇ ನ್ಯಾಯ ಬಾಳದು
ಪಡೆಯೋ ಪಡೆಯ ಪಾತ್ರ ನಿನ್ನದು
ಪ್ರಭು ನೀನೆ.. ಪ್ರಜೆ ನೀನೆ..
ಜನುಮ ನಮಗಿರುವುದು ಒಂದೇ ಜನುಮ
ಈ ಜನುಮದಲಿರಲಿ ಧರ್ಮ
ಉಳಿಸು ಧರ್ಮ...
ಅಳಿಸು ಅಧರ್ಮ...
ಗೆಲುವು ಸೋಲು ನಿನದೆ ಕೊನೆ ತೀರ್ಮಾನ
ಪ್ರಭು ನೀನೆ.. ಪ್ರಜೆ ನೀನೆ..
ಭೂಜು ಹಿಡಿದ ಕಟ್ಟಳೆಯ ಧೂಳು ಕೊಡವಬೇಕು
ತಾತನಿಟ್ಟ ತಪ್ಪುಗಳನ್ನು ತಿದ್ದಬೇಕು
ಮಾರಿಕೊಳ್ಳೊ ಮಂತ್ರಗಳ ಮಾನಬಿಚ್ಚಬೇಕು
ಜಾರಿಕೊಳ್ಳೊ ದಾರಿಗಳನು ಮುಚ್ಚಬೇಕು
ನಾವು ಏಳದೆ ಊರು ಏಳದು
ನಾವು ಸಾಯದೆ ಸ್ವರ್ಗ ಕಾಣದು
ಅಳಿಸಿ ಉಳಿಸೊ ಕಾರ್ಯ ನಿನದು
ಪ್ರಭು ನೀನೆ.. ಪ್ರಜೆ ನೀನೆ..
ಜನುಮ ನಮಗಿರುವುದು ಒಂದೇ ಜನುಮ
ಈ ಜನುಮದಲಿರಲಿ ಧರ್ಮ
ಉಳಿಸು ಧರ್ಮ...
ಅಳಿಸು ಅಧರ್ಮ...
ಗೆಲುವು ಸೋಲು ನಿನದೇ ಕೊನೆ ತೀರ್ಮಾನ
ಪ್ರಭು ನೀನೆ.. ಪ್ರಜೆ ನೀನೆ..
ಸಾಹಿತ್ಯ-ಸಂಗೀತ: ನಾದಬ್ರಹ್ಮ ಹಂಸಲೇಖ
ಗಾಯಕರು: ಎಸ್. ಪಿ. ಬಿ
ಜನುಮ ನಮಗಿರುವುದು ಒಂದೇ ಜನುಮ
ಈ ಜನುಮದಲಿರಲಿ ಧರ್ಮ
ಉಳಿಸು ಧರ್ಮ...
ಅಳಿಸು ಅಧರ್ಮ...
ಗೆಲುವು ಸೋಲು ನಿನದೇ ಕೊನೆ ತೀರ್ಮಾನ
ಪ್ರಭು ನೀನೆ.. ಪ್ರಜೆ ನೀನೆ..
ಬೂಟು ತೊಟ್ಟ ಭೂತಗಳ ಆಚೆ ಅಟ್ಟಬೇಕು
ಹಾಳು ಬಿದ್ದ ಬೇಲಿಗಳನು ಕೀಳಬೇಕು
ಧೀನರನ್ನು ಮುಟ್ಟದಂತ ಕೋಟೆ ಕಟ್ಟಬೇಕು
ಕೋಟಿಯಡಿ ಭಕ್ಷಕರನು ಮುಚ್ಚಬೇಕು
ನಾವು ಕೇಳದೇ ನ್ಯಾಯ ದಕ್ಕದು
ನಾವು ಕಾಯದೇ ನ್ಯಾಯ ಬಾಳದು
ಪಡೆಯೋ ಪಡೆಯ ಪಾತ್ರ ನಿನ್ನದು
ಪ್ರಭು ನೀನೆ.. ಪ್ರಜೆ ನೀನೆ..
ಜನುಮ ನಮಗಿರುವುದು ಒಂದೇ ಜನುಮ
ಈ ಜನುಮದಲಿರಲಿ ಧರ್ಮ
ಉಳಿಸು ಧರ್ಮ...
ಅಳಿಸು ಅಧರ್ಮ...
ಗೆಲುವು ಸೋಲು ನಿನದೆ ಕೊನೆ ತೀರ್ಮಾನ
ಪ್ರಭು ನೀನೆ.. ಪ್ರಜೆ ನೀನೆ..
ಭೂಜು ಹಿಡಿದ ಕಟ್ಟಳೆಯ ಧೂಳು ಕೊಡವಬೇಕು
ತಾತನಿಟ್ಟ ತಪ್ಪುಗಳನ್ನು ತಿದ್ದಬೇಕು
ಮಾರಿಕೊಳ್ಳೊ ಮಂತ್ರಗಳ ಮಾನಬಿಚ್ಚಬೇಕು
ಜಾರಿಕೊಳ್ಳೊ ದಾರಿಗಳನು ಮುಚ್ಚಬೇಕು
ನಾವು ಏಳದೆ ಊರು ಏಳದು
ನಾವು ಸಾಯದೆ ಸ್ವರ್ಗ ಕಾಣದು
ಅಳಿಸಿ ಉಳಿಸೊ ಕಾರ್ಯ ನಿನದು
ಪ್ರಭು ನೀನೆ.. ಪ್ರಜೆ ನೀನೆ..
ಜನುಮ ನಮಗಿರುವುದು ಒಂದೇ ಜನುಮ
ಈ ಜನುಮದಲಿರಲಿ ಧರ್ಮ
ಉಳಿಸು ಧರ್ಮ...
ಅಳಿಸು ಅಧರ್ಮ...
ಗೆಲುವು ಸೋಲು ನಿನದೇ ಕೊನೆ ತೀರ್ಮಾನ
ಪ್ರಭು ನೀನೆ.. ಪ್ರಜೆ ನೀನೆ..
No comments:
Post a Comment